ಹುಬ್ಬಳ್ಳಿ-ಧಾರವಾಡ ಸುದ್ದಿ
ನಿರಾಣಿಗೆ ಕೈಗಾರಿಕೆ, ಸಿಸಿಪಿಗೆ ಪಿಡಬ್ಲುಡಿ, ಮುನೇನಕೊಪ್ಪಗೆ ಜವಳಿ

ನಿರಾಣಿಗೆ ಕೈಗಾರಿಕೆ, ಸಿಸಿಪಿಗೆ ಪಿಡಬ್ಲುಡಿ, ಮುನೇನಕೊಪ್ಪಗೆ ಜವಳಿ

ಬೆಂಗಳೂರು: ೨೯ ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಪಟ್ಟಿ ರಿಲೀಸ್
ಉಮೇಶ್ ಕತ್ತಿ: ಅರಣ್ಯ, ಆಹಾರ ಖಾತೆ.
ಎಸ್.ಅಂಗಾರ: ಮೀನುಗಾರಿಕೆ.
ಜೆ.ಸಿ.ಮಾಧುಸ್ವಾಮಿ: ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ.
ಆರಗ ಜ್ಞಾನೇಂದ್ರ: ಗೃಹ ಇಲಾಖೆ.
ಡಾ.ಅಶ್ವತ್ಥ್ ನಾರಾಯಣ: ಉನ್ನತ ಶಿಕ್ಷಣ, ಐಟಿಬಿಟಿ.
ಸಿ.ಸಿ.ಪಾಟೀಲ್: ಲೋಕೋಪಯೋಗಿ ಇಲಾಖೆ.
ಕೋಟಾ ಶ್ರೀನಿವಾಸ ಪೂಜಾರಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗ.
ಪ್ರಭು ಚೌಹಾಣ್: ಪಶು ಸಂಗೋಪನೆ.
ಮುರುಗೇಶ್ ನಿರಾಣಿ: ಬೃಹತ್ ಕೈಗಾರಿಕೆ,
ಶಿವರಾಮ್ ಹೆಬ್ಬಾರ್: ಕಾರ್ಮಿಕ ಖಾತೆ.
ಎಸ್.ಟಿ.ಸೋಮಶೇಖರ್: ಸಹಕಾರ ಖಾತೆ.
ಬಿ.ಸಿ.ಪಾಟೀಲ್: ಕೃಷಿ ಖಾತೆ.
ಭೈರತಿ ಬಸವರಾಜ್: ನಗರಾಭಿವೃದ್ಧಿ.
ಡಾ.ಕೆ.ಸುಧಾಕರ್: ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ.
ಗೋಪಾಲಯ್ಯ: ಅಬಕಾರಿ ಖಾತೆ.
ಶಶಿಕಲಾ ಜೊಲ್ಲೆ: ಮುಜರಾಯಿ, ಹಜ್, ವಕ್ಫ್ ಖಾತೆ.
ಎಂಟಿಬಿ ನಾಗರಾಜ್: ಪೌರಾಡಳಿತ ಖಾತೆ.
ನಾರಾಯಣ ಗೌಡ: ರೇಷ್ಮೆ, ಕ್ರೀಡೆ, ಯುವ ಸಬಲೀಕರಣ.
ಬಿ.ಸಿ.ನಾಗೇಶ್: ಶಿಕ್ಷಣ ಇಲಾಖೆ.
ಸುನೀಲ್ ಕುಮಾರ್: ಇಂಧನ, ಕನ್ನಡ-ಸಂಸ್ಕೃತಿ ಇಲಾಖೆ.
ಶ್ರೀರಾಮುಲು: ಸಾರಿಗೆ ಖಾತೆ.
ಆರ್.ಅಶೋಕ್: ಕಂದಾಯ ಇಲಾಖೆ.
ವಿ.ಸೋಮಣ್ಣ: ವಸತಿ, ಮೂಲಭೂತ ಸೌಕರ್ಯ ಅಭಿವೃದ್ಧಿ ಖಾತೆ.
ಕೆ.ಎಸ್.ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ.
ಹಾಲಪ್ಪ ಆಚಾರ್: ಗಣಿ, ಭೂ ವಿಜ್ಞಾನ, ಮಹಿಳಾ-ಮಕ್ಕಳ ಕಲ್ಯಾಣ.
ಶಂಕರ್ ಪಾಟೀಲ್ ಮುನೇನಕೊಪ್ಪ: ಜವಳಿ,ಸಕ್ಕರೆ ಖಾತೆ
ಮುನಿರತ್ನ: ತೋಟಗಾರಿಕೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖ್ಯಿಕ.
ಗೋವಿಂದ ಕಾರಜೋಳ: ಜಲಸಂಪನ್ಮೂಲ.
ಆನಂದ್ ಸಿಂಗ್: ಪ್ರವಾಸೋದ್ಯಮ.

administrator

Related Articles

Leave a Reply

Your email address will not be published. Required fields are marked *