ಹುಬ್ಬಳ್ಳಿ-ಧಾರವಾಡ ಸುದ್ದಿ

ಗೆಲುವಿಗೆ ಶ್ರಮಿಸಿದ ವಿಸ್ತಾರಕರಿಗೆ ಸನ್ಮಾನ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಭಾರತೀಯ ಜನತಾ ಪಕ್ಷ ಧಾರವಾಡ 71ರ ವಿಸ್ತಾರಕರನ್ನು ಸನ್ಮಾನಿಸಲಾಯಿತು.


ಶಾಸಕ ಅಮೃತ ದೇಸಾಯಿ, ಪ್ರಿಯಾ ಅಮೃತ್ ದೇಸಾಯಿ, ವಾರ್ಡ ನಂ 1ರ ಪಾಲಿಕೆ ಸದಸ್ಯೆ ಅನಿತಾ ಚೆಳಗೇರಿ, ತಾಲೂಕಾ ಬಿಜೆಪಿ ಅಧ್ಯಕ್ಷ ರುದ್ರಪ್ಪ ಅರಿವಾಳ, ಬಿ.ಡಿ.ಪಾಟೀಲ್, ಮಹಾಂತೇಶ ವಿರಕ್ತಮಠ, ಶ್ರೀಕಾಂತ್ ಹಳ್ಳಿಗೇರಿಮಠ, ಸಂತ್ತೋಷ ದೇವರಡ್ಡಿ, ಬಸವರಾಜ ರುದ್ರಾಪೋರ, ಪ್ರಭು ಹಿರೇಮಠ, ಹೇಮಂತ್ ನೀಲನ್ನವರ, ಅಶೋಕ್ ದೇಶಪಾಂಡೆ, ಅಭಿಷೇಕ್ ಹೊನ್ನಪ್ಪನವರ, ನಾರಾಯಣ ಚಳಗೇರಿ ಹಾಗೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *