ಹುಬ್ಬಳ್ಳಿ-ಧಾರವಾಡ ಸುದ್ದಿ
“ಜಾನಪದಕ್ಕೆ ಹಸಿರಿವರು”

“ಜಾನಪದಕ್ಕೆ ಹಸಿರಿವರು”

ಹಳ್ಳಿ ಹಕ್ಕಿಯ ಹಾಡಿಗೆ
ಮೈಮರೆಯುತ್ತಿದ ಸಂಗೀತ ಪ್ರೇಮಿಗಳು ನಾವುಗಳು.
ಹಾಡುತ್ತಾ ಕುಣಿಯುತ್ತಾ
ನಗಿಸುತ್ತಾ ರಂಜಿಸುತ್ತಿದ್ದರು
ನಮ್ಮ ದುಃಖ ದುಮ್ಮಾನ ಮರೆಯಲೆಂದು.
ಒಮ್ಮೆಯೂ ಮರೆತಿಲ್ಲ ಉಸಿರು ನಿಲ್ಲುವರೆಗೂ ನಾಡ ನುಡಿಯ ಜಾನಪದ ಹಾಡನು ಹಾಡಲು ಇವರು.
ಇನ್ಯಾರು ಹಾಡುವರು ಆ ಹಾಡನು “ಹುಲಿಯು ಹುಟ್ಟಿತೋ ಕಿತ್ತೂರ ನಾಡಾಗ “ಗಂಡು ಮೆಟ್ಟಿದ ನಾಡಲ್ಲಿ.
ಮತ್ತೆ ಹುಟ್ಟು ಬನ್ನಿ ಜಾನಪದ
ತಾಯಿಯ ಕರುಳ ಬಳ್ಳಿಯಲ್ಲಿ
ಹಾಡುತ್ತಾ ಬಸವಲಿಂಗಯ್ಯ ಹೀರೆಮಠ ಅವರಾಗಿ…
ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ.

 

administrator

Related Articles

Leave a Reply

Your email address will not be published. Required fields are marked *