ಹುಬ್ಬಳ್ಳಿ-ಧಾರವಾಡ ಸುದ್ದಿ
ಅವಳಿನಗರ ಮರೆಯಲಾಗದು : ಡಾ.ಇಟ್ನಾಳ

ಅವಳಿನಗರ ಮರೆಯಲಾಗದು : ಡಾ.ಇಟ್ನಾಳ

ಹುಬ್ಬಳ್ಳಿ : ಸುಮಾರು ಎರಡು ವರ್ಷ ಆರು ತಿಂಗಳ ಕಾಲ ಹುಬ್ಬಳ್ಳಿ ಧಾರವಾಡ ಅವಳಿನಗರದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು ತಮಗೆ ಹೊಸ ಅನುಭವ ಖುಷಿ ತಂದಿದೆ ಎಂದು ವರ್ಗಾವಣೆಗೊಂಡು ಇಂದು ಅಧಿಕಾರ ಹಸ್ತಾಂತರಿಸಿರುವ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಹೇಳಿದ್ದಾರೆ.
ಸಂಜೆ ದರ್ಪಣದೊಂದಿಗೆ ಮಾತನಾಡಿದ ಅವರು ಜನಪ್ರತಿನಿಧಿಗಳಿಲ್ಲದ ಅಲ್ಲದೇ ಕೋವಿಡ್‌ನಂತಹ ಕಠಿಣ ದಿನಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು ಅವಳಿನಗರದ ಜನರು ಸಾಕಷ್ಟು ಸಹಕಾರವನ್ನು ನೀಡಿದ್ದನ್ನು ಎಂದೂ ಮರೆಯಲಾಗದು ಎಂದರು.

 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಬಿ.ಗೋಪಾಲಕೃಷ್ಣ ಅವರು ಇಂದು ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಅಧಿಕಾರ ಹಸ್ತಾಂತರ ಮಾಡಿದರು.

administrator

Related Articles

Leave a Reply

Your email address will not be published. Required fields are marked *