ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡ ಶಹರ ಠಾಣೆಗೆ ಪ್ರಭು ಗಂಗೇನಹಳ್ಳಿ

ಧಾರವಾಡ ಶಹರ ಠಾಣೆಗೆ ಪ್ರಭು ಗಂಗೇನಹಳ್ಳಿ

ಧಾರವಾಡ: ಇಲ್ಲಿನ ಶಹರ ಠಾಣೆಯ ನೂತನ ಸಿಪಿಐ ಆಗಿ ಪ್ರಭು ಗಂಗೇನಹಳ್ಳಿ ಸೋಮವಾರ ಅಧಿಕಾರ ವಹಿಸಿಕೊಂಡರು.
ದಕ್ಷ ಮತ್ತು ಕ್ರಿಯಾಶೀಲ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಪ್ರಭು ಗಂಗೇನಹಳ್ಳಿ, ಈ ಹಿಂದೆ ಧಾರವಾಡದಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಗದಗ, ಬೆಳಗಾವಿ, ದಾಂಡೇಲಿ ಇನ್ನಿತರ ಕಡೆಗಳಲ್ಲಿ ಕರ್ತವ್ಯನಿರ್ವಹಿಸಿದ್ದಾರೆ. ಸಂಗಮೇಶ ದಿಡಿಗಿನಾಳ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪ್ರಭು ಅಧಿಕಾರವಹಿಸಿಕೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *