ಹುಬ್ಬಳ್ಳಿ-ಧಾರವಾಡ ಸುದ್ದಿ
ಬೈಕ್ ಕಳ್ಳರಿಬ್ಬರು ಅಂದರ್

ಬೈಕ್ ಕಳ್ಳರಿಬ್ಬರು ಅಂದರ್

ಧಾರವಾಡ: ಬೈಕ್ ಕಳ್ಳತನ ಇಬ್ಬರು ಆರೋಪಿಗಳನ್ನು ಇಲ್ಲಿನ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಗಣೇಶ ನಗರದ ಉಮೇಶ ಶಿವಕುಮಾರ ಮಡಿವಾಳರ ಮತ್ತು ರಾಣಿಚೆನ್ಮಮ್ಮ ನಗರದ ವಿಶ್ವನಾಥ ಮಂಜುನಾಥ ಮಾದರ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಸುಮಾರು 75 ಸಾವಿರ ರೂಪಾಯಿ ಮೌಲ್ಯದ ಎರಡು ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. ಸಿಪಿಐ ಎಂ.ಕೆ.ಬಾಳನಗೌಡ, ಪಿಎಸ್‌ಐ ಎಸ್.ಆರ್.ತೇಗೂರ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *