ಹುಬ್ಬಳ್ಳಿ-ಧಾರವಾಡ ಸುದ್ದಿ
ಕೈ ಕಾರ್ಯಕರ್ತರು ಆಪ್‌ಗೆ ಸೇರ್ಪಡೆ

ಕೈ ಕಾರ್ಯಕರ್ತರು ಆಪ್‌ಗೆ ಸೇರ್ಪಡೆ

ಹುಬ್ಬಳ್ಳಿ: ವಿಶ್ವದರ್ಜೆಯ ಹುಬ್ಬಳ್ಳಿ-ಧಾರವಾಡ ಕಟ್ಟುವ ಪಕ್ಷದ ಗುರಿಯನ್ನು ಮೆಚ್ಚಿ ಕಳೆದ ವಾರ ಕಾಂಗ್ರೆಸ್ ಪಕ್ಷದ ಮುಖಂಡ ಬಸವರಾಜ ಕಟ್ಟಿಮನಿ ಯವರು ಹುಬ್ಬಳ್ಳಿ ಜಗದೀಶ್ ನಗರದ ನೂರಾರು ಬೆಂಬಲಿಗರ ತಂಡ ದೊಂದಿಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.
ಇವರನ್ನು ಆಪ್ ಸಹ ಸಂಚಾಲಕ ಅನಂತಕುಮಾರ್ ಬುಗಡಿಯವರು ಸ್ವಾಗತಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಮುಖಂಡರಾದ ಶಾಮ್ ನರಗುಂದ, ಮೋಹನ ಪಾಟೀಲ್, ಸಂತೋಷ ಮಾನೆ ಮತ್ತಿತರರಿದ್ದರು.

administrator

Related Articles

Leave a Reply

Your email address will not be published. Required fields are marked *