ಹುಬ್ಬಳ್ಳಿ-ಧಾರವಾಡ ಸುದ್ದಿ
ರೌಂಡ್ ಟೇಬಲ್ 60ಕ್ಕೆ ಹೊಸ ತಂಡ

ರೌಂಡ್ ಟೇಬಲ್ 60ಕ್ಕೆ ಹೊಸ ತಂಡ

ಧಾರವಾಡ: ಧಾರವಾಡ ರೌಂಡ್ ಟೇಬಲ್ 60 ರ 42 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಸಕ್ತ ವರ್ಷಕ್ಕೆ ಚೇರ್ಮನ್ ಆಗಿ ಪ್ರಶಾಂತ ರೆಡ್ಡಿ, ಕಾರ್ಯದರ್ಶಿಯಾಗಿ ವಿಶಾಲ ವಡೆಯರ, ಖಜಾಂಚಿಯಾಗಿ ಆಕಾಶ ಪತ್ರಾವಳಿ ಅಧಿಕಾರ ವಹಿಸಿಕೊಂಡರು.


ಏರಿಯಾ ಚೇರ್ಮನ್ ಗೌರವ ಖುಲ್ಲರ್ ಏರಿಯಾ, ವೈಸ್ ಚೇರ್ಮನ್ ಅಂಕೆಶ್ ಜೈನ, ಏರಿಯಾ ಸೆಕ್ರೆಟರಿ ಅಭಿಷೇಕ್ ಪಾಟೀಲ್ ಅತಿಥಿಗಳಾಗಿ ಆಗಮಿಸಿದ್ದರು.
ಬಿನ್ನಿ ಸಿಂಗ್, ಸತ್ಯಜೀತ್ ತೋರಗಲ್ಲಮಠ, ರಾಹುಲ್ ಕೋಟೂರ್, ಇಮ್ರಾನ್ ಶೇಖ, ವಿನಾಯಕ್ ಕಾಮತ್, ಡಾ.ಶ್ರೀಕಂಠ ರಾಮನಗೌಡರ, ಡಾ.ಪ್ರಶಾಂತ ರಾಮನಗೌಡರ, ಸಂತೋಷ ಹಿರೇಮಠ, ಬೂಪೇಶ್, ರವಿ ಮಹೇಂದ್ರಕರ್ ಸೇರಿದಂತೆ ಇತರರಿದ್ದರು. ದೀಪಕ್ ಶೆಟ್ಟರ್ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *