ಹುಬ್ಬಳ್ಳಿ-ಧಾರವಾಡ ಸುದ್ದಿ

ಬಿಜೆಪಿಯದ್ದು ಬರೀ ಬೊಗಳೆ: ಚಿಂಚೋರೆ

ಧಾರವಾಡ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ತನ್ನ ಗ್ಯಾರಂಟಿಗಳನ್ನು ಈಡೇರಿ ಸುವುದಕ್ಕೆ ಬದ್ಧವಾಗಿದೆ.ನಮ್ಮದು ಬಿಜೆಪಿಯ ಹಾಗೆ ಸುಳ್ಳು ಭರವಸೆ ನೀಡುವುದಿದಲ್ಲ ಎಂದು ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಹೇಳಿದರು.


ತೇಜಸ್ವಿ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದ ಅವರು ಬಿಜೆಪಿ ಪಕ್ಷ ನಡೆಸಿರುವ ದುರಾಡಳಿತವನ್ನು ಇಂಚಿಂಚಾಗಿ ಬಿಚ್ಚಿಟ್ಟರಲ್ಲದೇ ಕಾಂಗ್ರೆಸ್ ಪಕ್ಷದವನ್ನು ಗೆಲ್ಲಿಸಲು ವಿನಂತಿಸಿದರು. ಈ ವೇಳೆ ಇಸ್ಮಾಯಿಲ್ ತಮಾಟಗಾರ, ದಾನಪ್ಪ ಕಬ್ಬೇರ, ಸದಸ್ಯ ಕವಿತಾ ಕಬ್ಬೇರ ಹಾಗೂ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *