ಹುಬ್ಬಳ್ಳಿ-ಧಾರವಾಡ ಸುದ್ದಿ

ಗುಮ್ಮಗೋಳ ಗ್ರಾಮದ ರುದ್ರಗೌಡ ಪಾಟೀಲ ಇನ್ನಿಲ್ಲ

ಮೃತರು ಮಾಜಿ ಸಚಿವ ಶಾಸಕ ವಿನಯ ಕುಲಕರ್ಣಿ ಅವರ ಸೋದರ ಮಾವ

ನವಲಗುಂದ: ತಾಲೂಕಿನ ಗುಮ್ಮಗೋಳ ಗ್ರಾಮದ ನಿವಾಸಿ ರುದ್ರಗೌಡ ಮಲ್ಲಿಕಾರ್ಜುನಗೌಡ ಪಾಟೀಲ(86 ಇವರು ಜು. 22ರಂದು ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.


ಮೃತರು ಮಾಜಿ ಸಚಿವ ಶಾಸಕ ವಿನಯ ಕುಲಕರ್ಣಿ ಅವರ ಸೋದರ ಮಾವ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ ಅವರ ಮಾವನಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು 4ಗಂಟೆಗೆ ಸ್ವಗ್ರಾಮ ಗುಮ್ಮಗೋಳದಲ್ಲಿ ನಡೆಯಲಿದೆ.
ಸಂತಾಪ: ರುದ್ರಗೌಡರ ನಿಧನಕ್ಕೆ ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ, ಮಲ್ಲಿಕಾರ್ಜುನ ಪೂಜಾರ(ಮಲ್ಲು), ಶಿವಾನಂದ ಬಿರಾದಾರ, ಕುಮಾರ ಪಾಟೀಲ, ನಿಂಗರೆಡ್ಡಿ ತಾರಿಕೊಪ್ಪ, ಅಮೃತ ಬಳ್ಳೋಳ್ಳಿ, ಕುಮಾರ ಜನಾಲಿ, ನಂದೀಶ ಕುಲಕರ್ಣಿ, ಪ್ರಶಾಂತ ಕೇಕರೆ, ಎಂ.ಎಫ್.ಹಿರೇಮಠ, ಆರ್.ಬಿ.ಪಾಟೀಲ, ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಬಾಪುಗೌಡ ಪಾಟೀಲ, ನಟರಾಜ ದೇಸಾಯಿ ಸಂತಾಪ ಸೂಚಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *