ಹುಬ್ಬಳ್ಳಿ-ಧಾರವಾಡ ಸುದ್ದಿ

ಶ್ರೀ ಪಂಜುರ್ಲಿ ಪ್ಯಾಲೇಸ್ ಹೊಟೆಲ್ ಉದ್ಘಾಟನೆ

ಹುಬ್ಬಳ್ಳಿ: ದಾವಣಗೆರೆಯಲ್ಲಿ ಪಂಜುರ್ಲಿ ಗ್ರೂಪ್‌ನ ’ಶ್ರೀ ಪಂಜುರ್ಲಿ ಪ್ಯಾಲೇಸ್ ಹೊಟೆಲ್ ಮತ್ತು ಲೀಲಾವತಿ ಕಲ್ಯಾಣ ಮಂಟಪ’ವನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂತಹ ಹೊಟೆಲ್‌ಗಳು ದಾವಣಗೆರೆಗೆ ಬೇಕಾಗಿವೆ, ಪಂಜುರ್ಲಿಯಲ್ಲಿ ತಿಂಡಿ-ತಿನಿಸಿನ ಜೊತೆ ಜ್ಞಾನವೂ ವೃದ್ಧಿ ಯಾಗುತ್ತದೆ, ಈ ಹೊಟೆಲ್ ಹಾಗೂ ಕಲ್ಯಾಣ ಮಂಟಪವನ್ನು ತುಂಬಾ ಮುತುವರ್ಜಿಯಿಂದ ಪಂಜುರ್ಲಿ ಗ್ರೂಪ್‌ನ ಮಾಲೀಕ ರಾಜೇಂದ್ರ ಶೆಟ್ಟಿ ಅವರು ಮಾಡಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ, ಪಂಜುರ್ಲಿ ಗ್ರೂಪ್ ಆಫ್ ಹೊಟೆಲ್ಸ್ ಮಾಲೀಕ ರಾಜೇಂದ್ರ ಶೆಟ್ಟಿ, ಸಂದೀಪ್ ಆಳ್ವ, ಗಣೇಶ ಶೆಟ್ಟಿ, ರವಿಕಾಂತ ಶೆಟ್ಟಿ, ಶಶಿಕಾಂತ ಶೆಟ್ಟಿ, ರಾಜೇಶ ಶೆಟ್ಟಿ, ಅವಿನಾಶ ಶೆಟ್ಟಿ,, ರಂಜಿತ್ ಶೆಟ್ಟಿ, ಉದಯ ಶೆಟ್ಟಿ, ನಾಗೇಶ ಪೂಜಾರಿ, ಉಣಕಲ್ ಪ್ರಕಾಶ್ ಶೆಟ್ಟಿ ಮತ್ತಿತರರಿದ್ದರು.

administrator

Related Articles

Leave a Reply

Your email address will not be published. Required fields are marked *