ಹುಬ್ಬಳ್ಳಿ-ಧಾರವಾಡ ಸುದ್ದಿ
ವಿಜೇತ ಬಿಜೆಪಿ ಅಭ್ಯರ್ಥಿಗಳಿಗೆ ಸನ್ಮಾನ

ವಿಜೇತ ಬಿಜೆಪಿ ಅಭ್ಯರ್ಥಿಗಳಿಗೆ ಸನ್ಮಾನ

ಧಾರವಾಡ : ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿಗಳನ್ನು ಮಂಗಳವಾರ ಇಲ್ಲಿನ ಧಾರವಾಡ-71 ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು,


ಶಾಸಕ ಅಮೃತ ದೇಸಾಯಿ ಅವರ ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿಜೇತ ಅಭ್ಯರ್ಥಿಗಳಾದ ಈರೇಶ ಅಂಟಚಗೇರಿ, ನಿತಿನ್ ಇಂಡಿ, ಅನಿತಾ ಚಳಗೇರಿ, ಶಂಕರ ಶೇಳಕೆ, ರತ್ನಾಭಾಯಿ ನಾಝರೆ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಸುನೀಲ್ ಮೋರೆ, ಸಂಗನಗೌಡ ರಾಮನಗೌಡರ, ರವಿ ಎಲಿಗಾರ, ಸುನೀಲ ಸರೂರ, ಸಂಜು ಹೊಸಕೋಟೆ, ಶೇಖರ್ ಕವಳಿ, ಅರುಣಕುಮಾರ ದೊಡವಾಡ, ಪ್ರಕಾಶ ಯಡಾಳ, ಓಂಕಾರ, ಶಂಕರ್ ಪರಿಟಿ, ಹರೀಶ್ ಮಾನೆ, ಅನ್ನಪೂರ್ಣ ತುರಮರಿ , ಸೇರಿದಂತೆ ಹಲವರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *