ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು

ವಚನ ಬೆಳಕು

ವಚನ ಬೆಳಕು


ಶರಣ ಸಾಹಿತ್ಯ. ಸಮತಾವಾದ ಮತ್ತು ಸೂಫಿ ವಿಚಾರಗಳ ನೆಲೆಯಲ್ಲಿ ವಚನ ಚಳವಳಿಯ ತತ್ತ್ವಗಳಿಗೆ ಹೊಸ ಹೊಳಹು ನೀಡುತ್ತಿರುವವರಲ್ಲಿ ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ರಂಜಾನ್ ದರ್ಗಾ ಒಬ್ಬರು. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪುರಸ್ಕೃತರಾದ ಹಿರಿಯ ಪತ್ರಕರ್ತ ದರ್ಗಾ ಅವರ ’ವಚನ ಬೆಳಕು’ ಇಂದಿನಿಂದ ಸಂಜೆದರ್ಪಣದ ಎರಡನೇ ಪುಟದಲ್ಲಿ,  ಸಂಜೆ ದರ್ಪಣ ವೆಬ್‌ನಲ್ಲಿ
ಪ್ರಕಟವಾಗಲಿದೆ.
ಸಂಪಾದಕ.

administrator

Related Articles

Leave a Reply

Your email address will not be published. Required fields are marked *