ಹುಬ್ಬಳ್ಳಿ-ಧಾರವಾಡ ಸುದ್ದಿ
ಬಡ್ಡಿ ಕುಳಗಳ ಕಾಟ: ಬಟ್ಟೆ ವ್ಯಾಪಾರಿ ಆತ್ಮಹತ್ಯೆ

ಬಡ್ಡಿ ಕುಳಗಳ ಕಾಟ: ಬಟ್ಟೆ ವ್ಯಾಪಾರಿ ಆತ್ಮಹತ್ಯೆ

ವಿಡಿಯೋ ಮಾಡಿ ಕೆರೆಗೆ ಹಾರಿದ

ಹುಬ್ಬಳ್ಳಿ : ಬಡ್ಡಿ ಕುಳಗಳ ಕಾಟಕ್ಕೆ ಬೇಸತ್ತ ಬಟ್ಟೆ ವ್ಯಾಪಾರಿಯೊಬ್ಬ ಕೆರೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಉಣಕಲ್ ಕೆರೆಯಲ್ಲಿ ನಡೆದಿದೆ.
ಇಲ್ಲಿನ ಕೇಶ್ವಾಪುರದ ನಿವಾಸಿ ಸುನೀಲ ದೋಂಗಡೆ(39) ಎಂಬಾತನೇ ಆತ್ಮಹತ್ಮೆ ಮಾಡಿಕೊಂಡ ಬಟ್ಟೆ ವ್ಯಾಪಾರಿಯಾಗಿದ್ದಾನೆ. ಹಲವರಿಂದ ಕೈಗಡ ಪಡೆದಿದ್ದ ಈತನಿಗೆ ಬಡ್ಡಿ ಕುಳಗಳ ಕಾಟ ಹೆಚ್ಚಾಗಿತ್ತು ಎನ್ನಲಾಗಿದೆ.


ಮೃತನ ಸಹೋದರ ಕೂಡ ನಿನ್ನೆ ತಾನೇ ಸಾವನ್ನಪ್ಪಿದ್ದಾನೆನ್ನಲಾಗಿದೆ. ಈ ಕುರಿತಂತೆ ಸುನೀಲ್ ಸಾಯುವ ಮುನ್ನ ವಿಡಿಯೋ ಒಂದನ್ನು ಮಾಡಿದ್ದಾನೆ.
ಉಣಕಲ್ ಕೆರೆಯ ಚನ್ನ ಬಸವೇಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಮೊಬೈಲ್ ಅಲ್ಲಿಯೇ ಬಿಟ್ಟು ರಾತ್ರಿ ಕೆರೆಗೆ ಜಿಗಿದು ಸಾವಿಗೆ ಶರಣಾಗಿದ್ದಾನೆ.ವಿದ್ಯಾನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮೃತನ ದೇಹವನ್ನು ಹೊರ ತೆ.

administrator

Related Articles

Leave a Reply

Your email address will not be published. Required fields are marked *