ಹುಬ್ಬಳ್ಳಿ-ಧಾರವಾಡ ಸುದ್ದಿ
ರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಿ.ಬಿ

ರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಿ.ಬಿ

ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಿ.ಬಿ. ಗುತ್ತಲ ಆಯುರ್ವೇದಿಕ ಮೆಡಿಕಲ ಕಾಲೇಜಿನಲ್ಲಿನ ಕೋವಿಡ್ ಕೇರ್ ಸೆಂಟರ್‍ಗೆ ಹುಬ್ಬಳ್ಳಿಯವರಾದ ಸೈಬರಾಬಾದ ಎಡಿಜಿಪಿ ವಿ.ಸಿ. ಸಜ್ಜನರ ನೀಡಿದ ಆಕ್ಸಿಜನ ಕಾನ್ಸಂಟ್ರೇಟರ್, ಮೆಡಿಸಿನ ಕಿಟ್, ಸರ್ಜಿಕಲ್ ಮಾಸ್ಕ, ಸ್ಯಾನಿಟೈಸರಗಳನ್ನು ಹಸ್ತಾಂತರಿಸಿದ ತಂಡದವರನ್ನು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ವತಿಯಿಂದ ಅಧ್ಯಕ್ಷ ಈರೇಶ ಅಂಚಟಗೇರಿ ಹಾಗೂ ಸಿಬ್ಬಂದಿ ಅಭಿನಂದಿಸಿದರು. ಪಿ.ಸಿ. ಸಜ್ಜನರ, ಡಾ. ಎಸ್.ಬಿ. ಹಿಂಚಿಗೇರಿ, ಡಾ. ರಾಧಾಕೃಷ್ಣನ್, ಡಾ. ಶಶಿಧರ ಹೊಂಬಳ, ಡಾ. ಜಯಲಕ್ಷ್ಮಿ ಬಾಗಡೆ, ಶಿವಕುಮಾರ ಸಜ್ಜನರ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *