ಹುಬ್ಬಳ್ಳಿ-ಧಾರವಾಡ ಸುದ್ದಿ
ಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಾಹನಗಳನ್ನು ರೋಗಿಗಳ ಸೇವೆಗೆ ಮೀಸಲಿಟ್ಟಿದ್ದು

ಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಾಹನಗಳನ್ನು ರೋಗಿಗಳ ಸೇವೆಗೆ ಮೀಸಲಿಟ್ಟಿದ್ದು

ಮಹಾಮಾರಿ ಹಿನ್ನೆಲೆಯಲ್ಲಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಾಹನಗಳನ್ನು ರೋಗಿಗಳ ಸೇವೆಗೆ ಮೀಸಲಿಟ್ಟಿದ್ದು, ಸುಶೀಲಾ ಶಿವಪ್ಪ ದಂಡಿನ್ ಸಾಕಿನ್ ತೀರ್ಥ ಅವರನ್ನು ಕೃತಕ ಆಮ್ಲಜನಕದ ಬೆಂಬಲದೊಂದಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಿಂದ ಕುಂದಗೋಳ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಹಾಯ ಮಾಡಿದ ಅಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ಅವರ ಪುತ್ರ ವೀರ ಪಾಟೀಲ್ ಅವರಿಗೆ ಕುಂದಗೋಳ ತಾಲೂಕಿನ ಕಾಂಗ್ರೆಸ್ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ಬಸವರಾಜ ಶಿರಸಂಗಿ, ಹೈದರ್ ಹಸುಭಾಯಿ ಮತ್ತು ದೇವೇಂದ್ರಪ್ಪ ಪಿಡಕ್ಕನವರ್ ಇದ್ದರು.

 

administrator

Related Articles

Leave a Reply

Your email address will not be published. Required fields are marked *