ಹುಬ್ಬಳ್ಳಿ-ಧಾರವಾಡ ಸುದ್ದಿ

ಬನ್ನಿ ಸಸಿ

ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ನಗರ ಘಟಕದಿಂದ ಮುರುಘಾಮಠದ ಆವರಣದಲ್ಲಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಮತ್ತು ಶಾಸಕ ಅಮೃತ ದೇಸಾಯಿಯವರ ನೇತೃತ್ವದಲ್ಲಿ ಬನ್ನಿ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಈರೇಶ ಅಂಚಟಗೇರಿ, ಡಾ. ಎಸ್.ಆರ್. ರಾಮನಗೌಡರ, ಸಿ.ಎಸ್. ಪಾಟೀಲ, ಈರಣ್ಣ ಹಪ್ಪಳಿ, ಸುನೀಲ್ ಮೋರೆ, ಸಿದ್ದು ಕಲ್ಯಾಣಶೆಟ್ಟಿ, ಶ್ರೀನಿವಾಸ ಕೊಟ್ಯಾನ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *