ಹುಬ್ಬಳ್ಳಿ-ಧಾರವಾಡ ಸುದ್ದಿ

ಬಿಜೆಪಿ

ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ ಹುಬ್ಬಳ್ಳಿಯ ಜನಸಂಘದ ಕಾರ್ಯಕರ್ತರಾಗಿದ್ದ ದೇವಪ್ಪ ದಿವಟೆ ಹಾಗೂ ಮಹದೇವಪ್ಪ ದಿವಟೆ ಅವರನ್ನು ಪೂರ್ವ ಕ್ಷೇತ್ರದ ಬಿಜೆಪಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಪಾಲಿಕೆ ಮಾಜಿ ಸದಸ್ಯರಾದ ಶಿವಾನಂದ ಮುತ್ತಣ್ಣವರ, ನಾರಾಯಣ ಜರತಾರಘರ, ರಾಧಾಬಾಯಿ ಸಫಾರೆ, ಹುಡಾ ಸದಸ್ಯ ಚಂದ್ರಶೇಖರ ಗೊಕಾಕ, ದೀಪಕ ಮೆಹರವಾಡೆ, ವಿನಯ ಸಜ್ಜನರ, ಅಣ್ಣಪ್ಪ ಗೊಕಾಕ, ಮಾರುತಿ ಚಾಕಲಬ್ಬಿ, ಅನೂಪ ಬಿಜವಾಡ, ಲಕ್ಷ್ಮೀಕಾಂತ ಘೋಡಕೆ ಹಾಗೂ ಅನೇಕರಿದ್ದರು.

 

administrator

Related Articles

Leave a Reply

Your email address will not be published. Required fields are marked *