ಹುಬ್ಬಳ್ಳಿ-ಧಾರವಾಡ ಸುದ್ದಿ

“ಅಪ್ಪ ನೀ ಆಲದ ಮರ”

“ಅಪ್ಪ ನೀ ಆಲದ ಮರ”

ಮಕ್ಕಳ ಹೆಸರಿಗೆ ಉಸಿರಿಗೆ ಆಸರೆಯ ಬಳ್ಳಿಯಾಗಿ ಸಾಕು ಸಲುಹುವ ದೇವರಿವನು,
ನಮ್ಮ ಏಳ್ಗೆಗೆ ತನ್ನತನವನು ಮುಡುಪಾಗಿಟ್ಟು ಕಷ್ಟ ನಷ್ಟದಲ್ಲೂ
ಧೈರ್ಯದಿಂದಿರುವನು,
ಎಲ್ಲ ನೋವು ಅವಮಾನ ಎದುರಿಸಿ ಬಾಳ ಬಂಡಿಯ ದಡ ಸೇರಿಸುವ ನಾವಿಕನಿವನು,
ನಾವ್ ಕಂಡ ಕನಸು ನನಸು
ಮಾಡಲು ಶಿಕ್ಷಕನನಾಗಿ ದಾರಿತಪ್ಪಿದಾಗ
ದಂಡನಾಯಕನಾಗಿ,
ಕುಟುಂಬದ ಆರೋಗ್ಯದ ನೆಮ್ಮದಿಯ ನಾಳೆಗಳಿಗಾಗಿ
ಒಳ ಹೊರಗೂ ದುಡಿಯುವ ನಿಸ್ವಾರ್ಥಿ ಇವನು.

ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ.

 

administrator

Related Articles

Leave a Reply

Your email address will not be published. Required fields are marked *