ಗುರುದ್ವಾರ ಗುರುನಾನಕ್ ಮಿಷಿನ್ ಟ್ರಸ್ಟ್, ದೇಶಪಾಂಡೆ ನಗರ ಹುಬ್ಬಳ್ಳಿ ವತಿಯಿಂದ ಉಚಿತ ಮೆಡಿಕಲ್ ಚೆಕಪ್ ಹಾಗೂ ಫ್ರೀ ಆಕ್ಸಿಜನ್ ಹಾಗೂ ಕಾನ್ಸನ್ಟ್ರೇಟರ್ ಸೇವೆಗೆ ಚಾಲನೆ ಮಾಡಿದರು. ಈ ಸಂದರ್ಭದಲ್ಲಿ ವರ್ಲ್ಡ್ ಸ್ಕ್ವೇರ್ ಹಾಗೂ ಬಿಜೆಪಿ ಇವರೊಂದಿಗೆ ಕೈ ಜೋಡಿಸಿದ್ದು, ಗುರುದ್ವಾರದ ಟ್ರಸ್ಟಿಗಳಾದ ಜಸ್ಮಿನ್ ಸಿಂಗ್, ಜಸ್ಬೀರ್ ಸಿಂಗ್ ,ಸಂಜೀವ್ ಭಾಟಿಯಾ, ಸಿಂಧು, ಭಾವನಾ,ಡಾ. ರವೀಂದ್ರ, ಪ್ರಭು ನವಲಗುಂದಮಠ, ಪರುಶುರಾಮ್ ಧೋಂಗಡಿ, ಪ್ರವೀಣ್ ಹಬೀಬ ಹಾಗೂ ಸಿಖ್ ಸಮುದಾಯದ ಪ್ರಮುಖರಿದ್ದರು.