ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿಯ ಗಿರಣಿಚಾಳದ ಸುಮಾರು 500 ರಿಂದ 600 ಬಡಜನರಿಗೆ ಮಧ್ಯಾಹ್ನದ ಊಟ

ಹುಬ್ಬಳ್ಳಿಯ ಗಿರಣಿಚಾಳದ ಸುಮಾರು 500 ರಿಂದ 600 ಬಡಜನರಿಗೆ ಮಧ್ಯಾಹ್ನದ ಊಟ

ಹುಬ್ಬಳ್ಳಿಯ ಗಿರಣಿಚಾಳದ ಸುಮಾರು 500 ರಿಂದ 600 ಬಡಜನರಿಗೆ ಮಧ್ಯಾಹ್ನದ ಊಟಕ್ಕೆಂದು ಗುರುವಾರ ಪಲಾವ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿ.ಜಿ. ದ್ಯಾವನಗೌಡ್ರ, ಮಾರುತಿ ಬಾರಕೇರ, ಹನುಮಂತಪ್ಪ ಮಾಲಪಲ್ಲಿ, ಮಾರುತಿ ಹಾಲಹರವಿ, ನವೀನ್ ಜಿ. ದ್ಯಾವನಗೌಡ್ರ, ಶ್ರೀಧರ್ ಶಿಂಧೆ, ನವೀನ್ ಹಾವನೂರ, ಅನುಪ್ ಕಮ್ಮಾರ್, ಆಕಾಶ್ ಮುಳ್ಳೂರ್,
ಅಭಿಷೇಕ್ ಸರಾಫ್, ಕಾರ್ತಿಕ್ ಚಿಕ್ಕಮಠ್, ಶಿವಪ್ಪ ನಿಡಗುಂದಿ, ಸದ್ದಾಂ ಮುಲ್ಲಾ, ನಿತಿನ್ ರಾಯ್ಕರ್ ಹಾಗೂ ಗೆಳೆಯರು ಇದ್ದರು.

 

administrator

Related Articles

Leave a Reply

Your email address will not be published. Required fields are marked *